ನೀ ಮಾನವ
ಕಾಣದಂತೆ ಮಾಯವಾದ ಮಾನವ
ಕಣ್ಣಿಗೆ ಕಾಣದ ರೋಗಕ್ಕೆ
ನಾನು ನನ್ನದು ಎಂದು ನುಡಿದವ
ಕೊನೆಗೆ ಸೇರಿದ ಬೆಂಕಿ/ ಮಣ್ಣಿಗೆ
ತೈಲ ಬೆಲೆ ಗಗನಕೆ ಏರುತಿದೆ
ಕಣ್ಣಿಗೆ ಕಾಣದಂತೆ ಸಮಾಜ ನೋಡುತಿದೆ
ಬಡವರ ನೋವು ಅರ್ಥವಾಗದೆ
ಸಮಾಜದ ಕಣ್ಣೀರನ್ನು ಒರೆಸುವ ರಾಜಕೀಯ
ವಿದ್ಯೆವಿದ್ದರೂ ಕೆಲಸವಿಲ್ಲ
ಮಾಡಿದ ಸಾಲ ತೀರಿಸಲು ನನ್ನಿಂದ ಸಾದ್ಯವಿಲ್ಲ
ಊರೂರು ತಿರುಗಿದರೂ ಕೇಳುವವರು ಯಾರು ಇಲ್ಲ
ಸೂರ್ಯ ಮಲಗುವಾಗ ಒಂದೂಟಕ್ಕೂ ಗತಿ ಇಲ್ಲ
ಮಾನವೀಯ ಮರೆತ ಮಾನವ
ಕಣ್ಣುಮುಚ್ಚಿ ಸಂಚಾರಿಸುವ ಮನುಜ
ಪ್ರಾಣಿ ಪಕ್ಷಿ ಯೆಂದರೆ ಪ್ರಾಣ ಬಿಡುವವಾ
ನಮ್ಮನೆ ವಧೆಯುವನು ಹಸಿವಿಗೆ ಅದನ್ನು ತಿಂದರೆ
ಮಾತನಾಡಲು ಬಯವಾಗುತ್ತಿದೆ
ಮರುದಿನ ಮಾದ್ಯಮದಲ್ಲಿ ಬರುವ ಸಾದ್ಯಾವಿದೆ
ಸುಳ್ಳು ಸುದ್ದಿ ಪ್ರಕಟವಾಗುವಾಗ
ನನ್ನವರೇ ಕಲ್ಲು ಬಿಸಾಡುವರು ಎನಗೆ
ಕಿರು ಕಾರ್ಮೆಲ್
No comments:
Post a Comment